ಪ್ರಾರ್ಥನೆ


ಕರಗಳನು ಮುಗಿಯುವೆವು
ಶಿರಬಾಗಿ ನಮಿಸುವೆವು
ವಿದ್ಯಾಧಿದೇವತೆಯೆ ನೀನೊಲಿದು ಬಾರೆ||
ಜ್ಞಾನ ತುಂಗೆಯ ಹರಿಸಿ
ಸಂಗೀತ ಕಲೆ ಬೆಳೆಸಿ
ಕರುಣೆಯಿಂದಲಿ ಕಾಯೇ ಶಾರದಾಮಾತೆ ||
ಎಂದಿನಂತೆಯೆ ಇಂದೂ
“ಮಧುರವಾಣಿ”ಯ ಕುಸುಮ
ಚರಣದಲಿ ಅರ್ಪಿತವು
 ಹರಸು  ತಾಯೇ ||

2 ಕಾಮೆಂಟ್‌ಗಳು:

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.