ಮನದಂಗಳದಲಿ ಮೂಡಿದ ಚಿತ್ತಾರ
ಮೇಡಂ, ಅವನ ಆಗಮನ ಮತ್ತು ನಿರ್ಗಮನ ಲೋಕ ಕಲ್ಯಾಣಾರ್ಥವಾಗಿಯೇ, ಒಪ್ಪತಕ್ಕ ವಿಚಾರ. ಆದರೆ ರಾಧೆ ಮತ್ತು ಗೋಪಿಕೆಯರ ಕಣ್ಣೀರಿಗೆ ಅವನೂ ಕರಗಿದನೋ ಇಲ್ಲವೋ ಉತ್ತರಿಸಬಲ್ಲನೇ ಗೋಪಿಕಾಲೋಲ? :(
ಬದರಿಯವರೆ ,ನಿಮ್ಮ ಪ್ರಶ್ನೆಯಲ್ಲೇ ಉತ್ತರವನ್ನು ಅಡಗಿಸಿರುವಿರಲ್ಲ.... ಗೋಪಿಕಾಲೋಲ ರಾಧೆಯ ಕಣ್ಣೀರಿಗೆ ಕರಗಿದ್ದು ನಿಜ ಆದರೆ ಕರ್ತವ್ಯವನ್ನು ಮರೆಯಲಿಲ್ಲವಲ್ಲ.....ಎಲ್ಲವೂ ಕಾಲನ ಮಹಿಮೆ... ಏನೆನ್ನುವಿರಿ......!!!??
ತುಂಬ ಸುಂದರವಾದ ಚಿತ್ರ. ಧನ್ಯವಾದಗಳು.
ಧನ್ಯವಾದಗಳು ಸಾರ್.....
ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.
ಮೇಡಂ, ಅವನ ಆಗಮನ ಮತ್ತು ನಿರ್ಗಮನ ಲೋಕ ಕಲ್ಯಾಣಾರ್ಥವಾಗಿಯೇ, ಒಪ್ಪತಕ್ಕ ವಿಚಾರ. ಆದರೆ ರಾಧೆ ಮತ್ತು ಗೋಪಿಕೆಯರ ಕಣ್ಣೀರಿಗೆ ಅವನೂ ಕರಗಿದನೋ ಇಲ್ಲವೋ ಉತ್ತರಿಸಬಲ್ಲನೇ ಗೋಪಿಕಾಲೋಲ? :(
ಪ್ರತ್ಯುತ್ತರಅಳಿಸಿಬದರಿಯವರೆ ,ನಿಮ್ಮ ಪ್ರಶ್ನೆಯಲ್ಲೇ ಉತ್ತರವನ್ನು ಅಡಗಿಸಿರುವಿರಲ್ಲ.... ಗೋಪಿಕಾಲೋಲ ರಾಧೆಯ ಕಣ್ಣೀರಿಗೆ ಕರಗಿದ್ದು ನಿಜ ಆದರೆ ಕರ್ತವ್ಯವನ್ನು ಮರೆಯಲಿಲ್ಲವಲ್ಲ.....ಎಲ್ಲವೂ ಕಾಲನ ಮಹಿಮೆ... ಏನೆನ್ನುವಿರಿ......!!!??
ಅಳಿಸಿತುಂಬ ಸುಂದರವಾದ ಚಿತ್ರ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿಧನ್ಯವಾದಗಳು ಸಾರ್.....
ಅಳಿಸಿ